ಗ್ರಾಮದ ಗಂಗಾಧರ್ ನಾಪತ್ತೆಯಾದವ. ಜೂನ್ 13ರಂದು ರಾಮನಾಥಪುರಕ್ಕೆ ಹೋಗಿ ಬರುವುದಾಗಿ ತೆರಳಿದ್ದ ಗಂಗಾಧರ್ ಸಂಜೆಯಾದರೂ ವಾಪಾಸ್ಸಾಗಲಿಲ್ಲ. ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.
ಕಾಣೆಯಾದ ಮಗನನ್ನು ಪತ್ತೆಹಚ್ಚಿಕೊಂಡಬೇಕು ಎಂದು ಗಂಗಾಧರ್ ತಾಯಿ ಚೆನ್ನಮ್ಮ ಕೊಣನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಂಪಾದಕ - ರವಿ
0 Comments