ನಮಗೆ ವೇತನ ಕೊಡಿಸಿಕೊಡಿ, ಅಕ್ಷರ‌ ದಾಸೋಹ ನೌಕರರಿಂದ ಅಧಿಕಾರಿ ಶಿವಕುಮಾರ್ ಗೆ ಮನವಿ

ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ಮಾಸಾಚರಣೆ ಕುರಿತ ಪ್ರಚಾರ ವಾಹನಕ್ಕೆ ಬುಧವಾರ ವೈದ್ಯಾಧಿಕಾರಿ ಡಾ. ನಮ್ರತಾ ಬಿತ್ತಿನ ಪತ್ರಗಳನ್ನು ಪ್ರದರ್ಶಿಸಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಇದ್ದರು.


                         ಸಂಪಾದಕ - ರವಿ                      

Post a Comment

0 Comments