ಮದ್ರಿ ಮಾರಾಟ ತಡೆ ಹಾಕಲು ಮನಿಬ

ಅರಕಲಗೂಡು ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ಎಗ್ಗಿಲ್ಲದೆ ನಡೆಯುತ್ತಿದೆ.  ಅಬಕಾರಿ ಇಲಾಖೆ ಕಣ್ಣಿದ್ದು ಕುರುಡಾಗಿದ್ದು ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. 

ಹಳ್ಳಿಗಳಲ್ಲಿ ಜನರು ದುಡಿದ ಹಣವನ್ನು ಮದ್ಯಕ್ಕೆ ನೀಡುವಂತಾಗಿದೆ. ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು.
 - ಸೋಮಶೇಖರ್, ಕರವೇ ಮುಖಂಡ, ಅರಕಲಗೂಡು.

Post a Comment

0 Comments